ಇದೇ ದಿನಾಂಕ 14-01-2017 ರ ಸೌರಮಾನ ಯುಗಾದಿಯಂದು ಶ್ರೀದೇವಳದ ಯಾಗಶಾಲೆಯಲ್ಲಿ ದೇವಳದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮೂವತ್ತೇರಡು ಸಹಸ್ರ ಸಂಖ್ಯೆಯಲ್ಲಿ ಆಹುತಿಯಲ್ಲಿ
ನರಸಿಂಹ ಮೂಲಮಂತ್ರ ಹೋಮ ಜರುಗಲಿದೆ. ತಾವೆಲ್ಲರೂ ಆಗಮಿಸಿ ಈ ಪುಣ್ಯಕಾರ್ಯದಲ್ಲಿ ಪಾಲ್ಗೋಳ್ಳಬೇಕಾಗಿ ಆಡಳಿತ ಮಂಡಳಿ ಅಪೇಕ್ಷಿಸುತ್ತದೆ
ಸೇವಾಕರ್ತರು :- ವೇ.ಮೂ ಗುಂಡ್ಮಿ ಅನಂತಪದ್ಮನಾಭ ಉಪಾಧ್ಯಾಯರು, ಬೆಂಗಳೂರು
ಸಂಜೆ ಗಂಟೆ 4-30ಕ್ಕೆ “ಯುಗಾದಿ ಫಲ ಪಂಚಾಂಗ ಶ್ರವಣ ” ನಡೆಯಲಿದೆ